ಶಿಲ್ಪಿಯೋಗಿಯ ಕೈಗೆ
ಸಿಕ್ಕಿದ ಒರಟು ಕಲ್ಲು
ಕೇವಲ ಕಲೆಯಲ್ಲ,
ಅತ್ಯದ್ಭುತ ಮಿರಾಕಲ್ಲು.
*****
Related Posts
ದೃಷ್ಟಿ ನಿವಾರಣೆ
- ನಿಸಾರ್ ಅಹಮದ್ ಕೆ ಎಸ್
- ಸೆಪ್ಟೆಂಬರ್ 4, 2023
- 0
ಹಬ್ಬದ ವೇಳೆ ಅಂಗಡಿಯಲ್ಲಿ ಸರ್ವ ವಿಘ್ನಾಪಹಾರಿ ವಿನಾಯಕರು ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. ಪೀಡಾ ನಿವಾರಣೆಗಾಗಿ ಅವರೆದುರು ಬೆದರು ಬೊಂಬೆ ಇಟ್ಟಿದ್ದರು! *****
ಅಂತರ್ಗತ
- ನಿಸಾರ್ ಅಹಮದ್ ಕೆ ಎಸ್
- ನವೆಂಬರ್ 27, 2023
- 0
ಆಫೀಸು ಎನ್ನುವುದರಲ್ಲೆ ಫೀಸು ಸೇರಿಕೊಂಡಿರುವುದು `ಅರ್ಥ’ ಪೂರ್ಣವಲ್ಲವೆ? *****