ದೃಷ್ಟಿ ನಿವಾರಣೆ

ಹಬ್ಬದ ವೇಳೆ ಅಂಗಡಿಯಲ್ಲಿ
ಸರ್ವ ವಿಘ್ನಾಪಹಾರಿ ವಿನಾಯಕರು
ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ.
ಪೀಡಾ ನಿವಾರಣೆಗಾಗಿ ಅವರೆದುರು
ಬೆದರು ಬೊಂಬೆ ಇಟ್ಟಿದ್ದರು!
*****