ಭವ ಓದುವ ಮುನ್ನ

ಭವ ಕಾದಂಬರಿ ಮೊದಲು ಪ್ರಕಟವಾದದ್ದು ೧೯೯೪ ರಲ್ಲಿ. ಶ್ರೀ.ಯು.ಅರ್.ಅನಂತಮೂರ್ತಿಯವರ ಎಲ್ಲ ಕೃತಿಗಳನ್ನು ಪ್ರಕಟಿಸುವ ಹೆಗ್ಗೋಡಿನ ಅಕ್ಷರ ಪ್ರಕಾಶನ.

ಒಟ್ಟು ೯೯ ಪುಟಗಳಿರುವ ಈ ಕಾದಂಬರಿಯ ಬೆಲೆ : ರೂ ೬೦.
ಪ್ರತಿಗಳು ಬೇಕಾಗಿರುವವರು ಸಂಪರ್ಕಿಸಬೇಕಾದ ವಿಳಾಸ:
ಅಕ್ಷರ ಪ್ರಕಾಶನ – ಹೆಗ್ಗೋಡು (ಸಾಗರ) ಕರ್ನಾಟಕ – ೫೭೭೪೧೭ ಅಥವ ಈ – ಮೈಲ್ ಮೂಲಕ ಸಂಪರ್ಕ ಬೇಕಾದಲ್ಲಿ ಇಲ್ಲಿ ಕ್ಲಿಕ್ಕಿಸಿ

ಕನ್ನಡಸಾಹಿತ್ಯ.ಕಾಂ ‘ಭವ’ ಪ್ರಕಟಿಸಲು ‘ಬರಹ’ಕ್ಕಿಳಿಸಿದವರು:

ಸೀತಾ ಶೇಖರ್
ಸಿ.ಶ್ರೀನಿವಾಸ್
ನಂದಿನಿ ಶೇಖರ್
ಗುರುಪ್ರಸಾದ್ ಟಿ.ಆರ್.
ಶೀಲಾ ಸತೀಶ್
ಇವರಿಗೆಲ್ಲ ಕನ್ನಡಸಾಹಿತ್ಯ.ಕಾಂ ಪರವಾಗಿ ಧನ್ಯವಾದಗಳು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.