ಕೇರಳದ ರಾಜಕೀಯ Posted on ಫೆಬ್ರವರಿ 1, 2002ಜೂನ್ 8, 2022 by ಅನಂತಮೂರ್ತಿ ಯು ಆರ್ ಪಡೆದು ಕೆಟ್ಟಾರು ಕಮ್ಯುನಿಸ್ಟರುಕೆಟ್ಟು ಪಡೆದರು ಕಾಂಗಿ ಕಾಂಗರುಕೇಡದೆ ಉಳಿದವರಾರು ಎಂದರೆಬಿಸಿಲು ಕಾಯುವ ಬೆಪ್ಪರು. ೨೬-೧೨-೯೧
ಕವನ ಗಾಂಧಿ ಮತ್ತು ಎಂಟನೇ ಹೆನ್ರಿ ಅನಂತಮೂರ್ತಿ ಯು ಆರ್ ಜನವರಿ 16, 2023 0 ಬೇಸರವಾದಾಗ ತಾಯಂದಿರು ಊಟ ಬಿಡಲ್ಲವೆ? ಮಾತಾಡೋದು ಬಿಡಲ್ಲವೆ? ಎಲ್ಲ ಬಿಟ್ಟಂತೆ ಕಂಡರೂ ಕಸ ಮುಸುರೆ ಅಂತ, ವ್ರತಗ್ರಿತ ಅಂತ ಕಾಲ ಕಳೀತಾನೆ ಮನೆಮಂದಿ ಮೇಲೆ ಒಂದು ಕಣ್ಣಿಟ್ಟು ಕಾಯಲ್ಲವೆ? ಅದೇ ಆಗ್ರಹದ ಗಾಂಧಿಗೆ ದೇಶವೇ […]
ಕವನ ಹಕ್ಕು ನಿಸಾರ್ ಅಹಮದ್ ಕೆ ಎಸ್ ಆಗಷ್ಟ್ 30, 2002 0 ನನ್ನ ಕಾಂಪೌಂಡಿನಲ್ಲಿ ನಾನೆ ಬೆಳೆಸಿದ ತೆಂಗು ನೋಡುನೋಡುತ್ತಿದ್ದಂತೆ ಎತ್ತರ ಬೆಳೆದದ್ದು ಗೊತ್ತಿದ್ದರೂ ಬಿರುಬಿಸಿಲಿನಲ್ಲೊಮ್ಮೆ ಮನೆಗೆ ಬರುವಾಗ್ಗೆ ರಸ್ತೆಗೂ ಅದರ ನೆರಳ ಚೆಲ್ಲಿದ ಅರಿವಾದದ್ದು ಆ ನೆರಳಲ್ಲಿ ನಿಂತ ಯಾರದೋ ಕಾರು ಕಂಡಾಗಲೇ. ಅರೆ, ಎಂದು […]
ಕವನ ಬಿದಿರು ಜಯಂತ ಕಾಯ್ಕಿಣಿ ಮೇ 26, 2023 0 ತುಳುಕು ಚಿಮ್ಮುವ ಹೊಳಪು ಸಿಗುರು ಚೀರುವ ಅರಚು ಹಿರಿದುದ್ದ ಬಳುಕಾಡಿ ತೊನೆದು ತೂರಿದ ಗುರಿ ಗರಿಮುರೀ ಬಿದಿರು ಚುಚ್ಚು ಮುಳ್ಳು. ಸಾವಿರದ ಅಲಗುಗಳ ಜೀವನದ ಕೆಚ್ಚು ಪರಂಪರೆಯ ಹುಚ್ಚು ತಿದಿಯಾರಿ ಹೊಗೆಯೆದ್ದ ಯಜ್ಞಕುಂಡ-ಪ್ರೇಮಿ ಅರೆಬರೆ […]