ಬುದ್ಧನಿಗು
ಪೆದ್ದನಿಗು
ವ್ಯತ್ಯಾಸ
ಕೊಂಬು
ಮಾತ್ರ
*****
Related Posts
ಕನ್ನಡ ಮಾಧ್ಯಮ
- ನಿಸಾರ್ ಅಹಮದ್ ಕೆ ಎಸ್
- ಮೇ 2, 2025
- 0
ಸ್ವಂತ ಮನೆಯಲಿ ಸ್ಟೇಯಿನ್ಲೆಸ್ ಸ್ಟೀಲಿನ ಪಾತ್ರೆಯ ಬಳಸುತ ಮನಸಾರ, ಪರರಿಗೆ ಮಡಕೆಯ ಮಹಿಮೆಯ ದಿನವೂ ಬೋಧಿಸುತಿರುವನು ಕುಂಬಾರ. *****
ಕೊನೆಯ ಬಯಕೆ
- ನಿಸಾರ್ ಅಹಮದ್ ಕೆ ಎಸ್
- ಮಾರ್ಚ್ 20, 2026
- 0
“ಏ! ಮುದಿ ಮುಲ್ಲಾ, ಕೇಳಿಕೋ ಏನುಬೇಕೋ ಎಲ್ಲ, ಸಂಜೆಗೆ ಏರಬೇಕಿದೆ ಗಲ್ಲು!” “ಪೀಪಾಯಿಯಷ್ಟು ಕಳ್ಳು ಒಬ್ಬ ಹೆಣ್ಣು : ನೋಡೋಕೆ ಬ್ಯೂಟಿಫುಲ್ಲು, ಹಾಗೇ ಕಡಿಯೋಕೆ ಕೊನೇ ಸಲ ಮೂಳೆ ಕಟ್ಟಿಸಿಕೊಡು ಮುವತ್ತೆರಡು ಹಲ್ಲು!” *****
