ಅವರು ಹೀಗಿರುವುದು ನಮ್ಮ ಅದೃಷ್ಟ, ಹೀಗಿರದೇ ಹಾಗೆ – ’ಎಲ್ಲರ ಹಾಗೆ’ ಇದಿದ್ದರೆ, ಆಗ ತಿಳಿಯುತ್ತಿತ್ತು !! ಬೇಕಾದ್ದು ಮಾಡಬಹುದು ಎಂದೂ ಏನೂ ಅಂದಿಲ್ಲ. ಅದನ್ನೆಲ್ಲ ತಿಳಿಯವ ಆಸಕ್ತಿಯೂ ಅವರಿಗಿಲ್ಲ, ಪುರಸೊತ್ತ೦ತು ಮೊದಲೇ ಇಲ್ಲ. […]
ಹತ್ತು ನಿಟ್ಟಿನ ಗಾಳಿ-ಬೆಳಕು-ಸವಿ-ಭಾವನೆಗೆ ಸ್ವಚ್ಛಂದದಲಿ ನೂರು ಕಿಟಕಿ ಬಾಗಿಲು ತೆರೆದು; ಭವ್ಯ ವಿದ್ಯಾಭವನ ಜ್ಞಾನ ವಿಜ್ಞಾನ, ಅದು ಇದು- ಎಂಬುದೆಲ್ಲ ಹದವರಿತಿಲ್ಲ ಹುದುವಾಳ್ಗೆ. ವೀರ ಅಶ್ವಾರೋಹಿ ಚೆನ್ನಮ್ಮ, ನಾಡವರ ನುಡಿಯೊಡೆಯ ವಿಶ್ವಮಾನವ ಮೂರ್ತಿ ಸರ್ವಜ್ಞ. […]