ಹೊತ್ತಾರೆಯ ಮಂಜಿನಲ್ಲಿ
ಹೂ ತಳೆದ ಪಿಚಕಾರಿಯ ಮರ
ಗಾಂಧಿ ಬಜಾರಿನ ಬಸ್ಸಿನ ಅಡಿ ಸಿಕ್ಕ
ಬಿಳಿ ನಾಯಿ ಮರಿಯ ಥರ.
*****
Related Posts
ವಿಧೇಯ ಪುತ್ರ
- ನಿಸಾರ್ ಅಹಮದ್ ಕೆ ಎಸ್
- ಜುಲೈ 25, 2025
- 0
“ನಾವು ಬದುಕಿರೋವಾಗ್ಲೇ ಹೀಗೆ, ಗೊಟಕ್ಕಂದ್ರೆ ಹೇಗೋ ಏನೋ, ಇನ್ನು ನಮ್ಮನ್ನ ಜ್ಞಾಪ್ಕಾ ಇಡ್ತಾನ?” _ಮನಸಾರೆ ನೊಂದು ಆಡಿಕೊಂಡಿರಲು ಮುದಿ ತಾಯಿ ತಂದೆ ಅಮಾವ್ರಗಂಡ ಬಿರುದಿನ ಮಗನನ್ನ; ಸುಪುತ್ರ ಸಮಾಧಾನಿಸಿದ: “ಯಾಕೆ ಪಡ್ತೀರಿ ಅನುಮಾನ? ನಂಬಿಕೆ […]
ಅರಿವು
- ಜಯಂತ ಕಾಯ್ಕಿಣಿ
- ಏಪ್ರಿಲ್ 28, 2023
- 0
ಕತ್ತಲು ಅವಚುತ್ತಿರುವಂತೆ ಅವಳ ಮಾಂಸಖಂಡದೊಳಗೆ ಸತ್ಯ ಕುಕ್ಕಿದಂತೆ ಬೆಚ್ಚಿಬಿದ್ದೆ-ನನ್ನ ಕಂಡುಕೊಂಡೆ *****
ಸಲಹೆ
- ನಿಸಾರ್ ಅಹಮದ್ ಕೆ ಎಸ್
- ಮಾರ್ಚ್ 20, 2023
- 0
ಭಿಕ್ಷುಕನಿಗೆ ಕಾಸು ಎಸೆಯದಿದ್ದರು ಚಿಂತೆಯಿಲ್ಲ; ಅವನೆದುರು ಕಿಸೆಯಲ್ಲಿ ಕೈ ಹಾಕದಿರು. *****
