ನೀ
ಜಾತ್ರೆಯ
ನೂಹ್ಯದನಂತದಲ್ಲಿ
ಕದ್ದು ತೊಟ್ಟಿಕ್ಕಿದರೆ
ನಾ
ಬರೇ ಕರೆ
ಗುಂಪೇ ಬೇರೆ
*****
Related Posts
ಕವಿ ಪತ್ನಿ
- ನಿಸಾರ್ ಅಹಮದ್ ಕೆ ಎಸ್
- ಜನವರಿ 1, 2007
- 0
ಪದ್ಯ ಗಿದ್ಯ ಎಂದು ಮೈ ಮರೆತು ಸ್ಕೂಟರ್ ಕೊಳ್ಳಲಿಲ್ಲ, ಸ್ವಂತ ಮನೆ ಮಾಡಿಕೊಳ್ಳಲಿಲ್ಲ, ನಿಮ್ಮ ಕಟ್ಟಿಕೊಂಡು ನಾನು ಕೆಟ್ಟೆ ಎಂದೇನೇನೋ ಗೊಣಗುತ್ತಿದ್ದವಳು – ಸರ್ಕಸ್ಸಿನ ಒಂಟೆಯ ಬಳಿ ತಂದೆಗೆ ಕುತೂಹಲದ ಪ್ರಶ್ನೆ ಕೇಳುತ್ತಿದ್ದ ಕುರುಡು […]
ನಿರರ್ಥಕ
- ನಿಸಾರ್ ಅಹಮದ್ ಕೆ ಎಸ್
- ಜನವರಿ 1, 2007
- 0
ಅಕ್ರಮ ಗಳಿಕೆಯಲಿ ತೊಡಗಿ ಗುಡಿ ಕಟ್ಟಿಪಾಪ ತೊಳೆಯುವ ಚಪಲ-ಕೋಣೆಯಲಿ ಫ್ಯಾನ್ ಹಾಕಿ ಕಸ ಗುಡಿಸುವಕಾಯಕದ ಹಾಗೆ ಅಸಫಲ.
ಕನ್ನಡ ಮಾಧ್ಯಮ
- ನಿಸಾರ್ ಅಹಮದ್ ಕೆ ಎಸ್
- ಮೇ 2, 2025
- 0
ಸ್ವಂತ ಮನೆಯಲಿ ಸ್ಟೇಯಿನ್ಲೆಸ್ ಸ್ಟೀಲಿನ ಪಾತ್ರೆಯ ಬಳಸುತ ಮನಸಾರ, ಪರರಿಗೆ ಮಡಕೆಯ ಮಹಿಮೆಯ ದಿನವೂ ಬೋಧಿಸುತಿರುವನು ಕುಂಬಾರ. *****
