ನೆಹರು ಇಂದಿರಾ ಶಾಸ್ತ್ರಿ ಸ್ಥಾನಕ್ಕೆ
ಆಮೇಲೆ ಬಂದ ಮಂದಿ
ಹೆದ್ದಾರಿ ಜೊತೆ ಹೋಲಿಸಿದಂತೆ
ಕಿಷ್ಕಂಧಿತ ಸಂದಿಗೊಂದಿ.
*****
Related Posts
ಪ್ರಸ್ನೆ – ಹುತ್ತರ
- ನಿಸಾರ್ ಅಹಮದ್ ಕೆ ಎಸ್
- ಡಿಸೆಂಬರ್ 19, 2025
- 0
“ಹಲ್ಪ ಪ್ರಾಣ ಮಆ ಪ್ರಾಣ ಹೇನೆಂಬುದರ ಹರಿವಿಲ್ಲದ ಹಿವನೊಬ್ಬ ಕೋಣ. ಸಿಸ್ಯನಾಗಿ ಹನುಗ್ರಯಿಸಿ ನೀಡಿ ಹೊಳ್ಳೆಯ ಸಿಕ್ಸಣ.” “ಆಗೆಯೇ ಹಾಗಲಿ, ಎದರಬೇಡ ಹೀವೊತ್ತಿನಿಂದಲೇ ಹೋದು ಹಾರಂಬಿಸೋಣ.” *****
ಹಿತೋಪದೇಶ
- ನಿಸಾರ್ ಅಹಮದ್ ಕೆ ಎಸ್
- ಫೆಬ್ರವರಿ 6, 2023
- 0
ರಸ್ತೆಯಲ್ಲಿ ನಡೆಯುವಾಗ “ಮುಂದೆ ನೋಡಿಕೊಂಡು ಹೋಗು” ಎನ್ನುತ್ತಾರೆ ತಿಳಿದವರು. ಕೆಳಗೂ ಕಣ್ಣು ಹಾಯಿಸಬೇಡವೆ? ಅಲ್ಲಿ ಬಿದ್ದಿರಬಹುದಲ್ಲ ಲೈವ್ ವೈರು. *****
ಜಾತ್ರೆ
- ಜಯಂತ ಕಾಯ್ಕಿಣಿ
- ನವೆಂಬರ್ 10, 2023
- 0
ನೀ ಜಾತ್ರೆಯ ನೂಹ್ಯದನಂತದಲ್ಲಿ ಕದ್ದು ತೊಟ್ಟಿಕ್ಕಿದರೆ ನಾ ಬರೇ ಕರೆ ಗುಂಪೇ ಬೇರೆ *****
