ಫುಟ್ಪಾತಿನ ಮೇಲಿನ ಮರ
ರಸ್ತೆಗಿಳಿದ ತೆರದಿ
ಹೆಂಗಳುಡುಪು ಮರ್ಯಾದೆಯ
ಗಡಿ ಮೀರಿದೆ ಭರದಿ.
*****
Related Posts
ಅಪಮೌಲ್ಯೀಕರಣ
- ನಿಸಾರ್ ಅಹಮದ್ ಕೆ ಎಸ್
- ಡಿಸೆಂಬರ್ 25, 2023
- 0
ಜಗಜ್ಯೋತಿ ಎನ್ನಿಸಿದ ಮಹಾ ಜಾತ್ಯತೀತ ಚೇತನವನ್ನು ಅನುಯಾಯಿಗಳು ‘ಜಗಜ್ಜಾತಿ’ ಮಾಡಿರುವುದಕ್ಕೆ ನೊಂದು ಬಸವ ಳಿದುಹೋದ; ತನ್ನ ದಿವ್ಯ ಸಂದೇಶಗಳ ಪಾಲಿಗೆ ಬಸವ ಅಳಿದು ಹೋದ. *****
ಕವಿ ಪತ್ನಿ
- ನಿಸಾರ್ ಅಹಮದ್ ಕೆ ಎಸ್
- ಜನವರಿ 1, 2007
- 0
ಪದ್ಯ ಗಿದ್ಯ ಎಂದು ಮೈ ಮರೆತು ಸ್ಕೂಟರ್ ಕೊಳ್ಳಲಿಲ್ಲ, ಸ್ವಂತ ಮನೆ ಮಾಡಿಕೊಳ್ಳಲಿಲ್ಲ, ನಿಮ್ಮ ಕಟ್ಟಿಕೊಂಡು ನಾನು ಕೆಟ್ಟೆ ಎಂದೇನೇನೋ ಗೊಣಗುತ್ತಿದ್ದವಳು – ಸರ್ಕಸ್ಸಿನ ಒಂಟೆಯ ಬಳಿ ತಂದೆಗೆ ಕುತೂಹಲದ ಪ್ರಶ್ನೆ ಕೇಳುತ್ತಿದ್ದ ಕುರುಡು […]
ವಾಕ್ ಹೋಗಿ
- ನಿಸಾರ್ ಅಹಮದ್ ಕೆ ಎಸ್
- ಜನವರಿ 1, 2007
- 0
ವಾಕ್ ಹೋಗಿ ಬದುಕು ಕಲೆಯಂತೆ ಸಮಾನಾಂತರ ಸಾಗಿದ ದೀಪದ ತಂತಿಗಳಲ್ಲೊಂದರಿಂದ ಯಾವುದೋ ಅಪ್ರಖ್ಯಾತ ಪಕ್ಷಿಯ ಅರ್ಧ ಮೀಟರಿನ ಶಬ್ದ ಕಿವಿ ಹೊಕ್ಕು ಕುತೂಹಲಕ್ಕೆ ಕತ್ತೆತ್ತಿ ನೋಡಿದರೆ ಬರೀ ಅನಾಥ ಸಂಜೆ. *****
