ಫುಟ್ಪಾತಿನ ಮೇಲಿನ ಮರ
ರಸ್ತೆಗಿಳಿದ ತೆರದಿ
ಹೆಂಗಳುಡುಪು ಮರ್ಯಾದೆಯ
ಗಡಿ ಮೀರಿದೆ ಭರದಿ.
*****
Related Posts
ನಡತೆ
- ನಿಸಾರ್ ಅಹಮದ್ ಕೆ ಎಸ್
- ಫೆಬ್ರವರಿ 16, 2024
- 0
ಹಿರಿಯರ ಹಿರಿತನ ಅರಿವಾಗುವುದು ಹಿರಿಯರಾಗಿ ನಡೆದುಕೊಳ್ಳುವುದರಲ್ಲಿ ಮಾತ್ರವಲ್ಲ ಹೆರರನ್ನೂ ಹಿರಿಯರಾಗಿ ನಡೆಸಿಕೊಳ್ಳುವುದರಲ್ಲಿ. *****
ಸಲಹೆ
- ನಿಸಾರ್ ಅಹಮದ್ ಕೆ ಎಸ್
- ಮಾರ್ಚ್ 20, 2023
- 0
ಭಿಕ್ಷುಕನಿಗೆ ಕಾಸು ಎಸೆಯದಿದ್ದರು ಚಿಂತೆಯಿಲ್ಲ; ಅವನೆದುರು ಕಿಸೆಯಲ್ಲಿ ಕೈ ಹಾಕದಿರು. *****
ದುರವಸ್ಥೆ
- ನಿಸಾರ್ ಅಹಮದ್ ಕೆ ಎಸ್
- ಜೂನ್ 12, 2026
- 0
ಯಾರಿಗಿತ್ತು ಧೈರ್ಯ ಆಗ ಹೇಳಲೆಮ್ಮ ಖಾಜಿಗೆ? ಎಲ್ಲ ಅರಿತ ಧರ್ಮದರ್ಶಿ! ಹೋಗಲುಂಟೆ ಗೋಜಿಗೆ? ಇದ್ದುದೆಲ್ಲವನ್ನು ಚೆಲ್ಲಿ ಹೆಣ್ಣ ಮೈಯ್ಯ ಮೋಜಿಗೆ, ಹಾಗೇ ಕುದುರೆ ಜೂಜಿಗೆ, ಕೊನೆಗೆ ಹಳೆಯ ಮನೆಯು ಕೂಡ ಬಂದಿತೋ ಹರಾಜಿಗೆ ಕಂಡ […]
