ಹದವಾಗಿ ಮಿದುವಾಗಿ
ಥಣ್ಣಗೆ
ತೇಯುತ್ತಿರುವ
ಗಂಧದ ಮರಗಳ ನಡುವೆ
ಒಮ್ಮೆಗೇ ಕಾವು ಕಕ್ಕುವ
ಬೆಂಕಿಯುರಿ
*****
Related Posts
ದೃಷ್ಟಿ ನಿವಾರಣೆ
- ನಿಸಾರ್ ಅಹಮದ್ ಕೆ ಎಸ್
- ಸೆಪ್ಟೆಂಬರ್ 4, 2023
- 0
ಹಬ್ಬದ ವೇಳೆ ಅಂಗಡಿಯಲ್ಲಿ ಸರ್ವ ವಿಘ್ನಾಪಹಾರಿ ವಿನಾಯಕರು ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. ಪೀಡಾ ನಿವಾರಣೆಗಾಗಿ ಅವರೆದುರು ಬೆದರು ಬೊಂಬೆ ಇಟ್ಟಿದ್ದರು! *****
ಸಲಹೆ
- ನಿಸಾರ್ ಅಹಮದ್ ಕೆ ಎಸ್
- ಮಾರ್ಚ್ 20, 2023
- 0
ಭಿಕ್ಷುಕನಿಗೆ ಕಾಸು ಎಸೆಯದಿದ್ದರು ಚಿಂತೆಯಿಲ್ಲ; ಅವನೆದುರು ಕಿಸೆಯಲ್ಲಿ ಕೈ ಹಾಕದಿರು. *****
ವಿಮರ್ಶಕ
- ನಿಸಾರ್ ಅಹಮದ್ ಕೆ ಎಸ್
- ಜನವರಿ 23, 2026
- 0
ಸುತ್ತಿಗೆ ಕೈಯ್ಯಲ್ಲಿರುವವನಿಗೆ ಸುತ್ತ ಎಲ್ಲೆಲ್ಲು ಕಾಣಿಸುತ್ತವೆ ಭರ್ಜರಿ ಮೊಳೆ; ವಿಮರ್ಶೆ ಕೈಗೆತ್ತಿಕೊಂಡವನಿಗೆ ಗೋಚರಿಸುತ್ತವೆ ಬರೀ ದೋಷಪೂರ್ಣ ಕೃತಿಗಳೆ. *****
