ಸಂತೆ
ಹೊತ್ತಿಗೆ
ಮೂರು
ಮೊಳ
ನೇಯುವ
ಲೇಖಕನ ಕೃತಿ
`ಹೊತ್ತಿಗೆ?’
*****
Related Posts
ಅಷ್ಟೇ ವ್ಯತ್ಯಾಸ
- ನಿಸಾರ್ ಅಹಮದ್ ಕೆ ಎಸ್
- ಅಕ್ಟೋಬರ್ 30, 2023
- 0
ಬುದ್ಧನಿಗು ಪೆದ್ದನಿಗು ವ್ಯತ್ಯಾಸ ಕೊಂಬು ಮಾತ್ರ *****
ಹಿತೋಪದೇಶ
- ನಿಸಾರ್ ಅಹಮದ್ ಕೆ ಎಸ್
- ಫೆಬ್ರವರಿ 6, 2023
- 0
ರಸ್ತೆಯಲ್ಲಿ ನಡೆಯುವಾಗ “ಮುಂದೆ ನೋಡಿಕೊಂಡು ಹೋಗು” ಎನ್ನುತ್ತಾರೆ ತಿಳಿದವರು. ಕೆಳಗೂ ಕಣ್ಣು ಹಾಯಿಸಬೇಡವೆ? ಅಲ್ಲಿ ಬಿದ್ದಿರಬಹುದಲ್ಲ ಲೈವ್ ವೈರು. *****
ವಿಧೇಯ ಪುತ್ರ
- ನಿಸಾರ್ ಅಹಮದ್ ಕೆ ಎಸ್
- ಜುಲೈ 25, 2025
- 0
“ನಾವು ಬದುಕಿರೋವಾಗ್ಲೇ ಹೀಗೆ, ಗೊಟಕ್ಕಂದ್ರೆ ಹೇಗೋ ಏನೋ, ಇನ್ನು ನಮ್ಮನ್ನ ಜ್ಞಾಪ್ಕಾ ಇಡ್ತಾನ?” _ಮನಸಾರೆ ನೊಂದು ಆಡಿಕೊಂಡಿರಲು ಮುದಿ ತಾಯಿ ತಂದೆ ಅಮಾವ್ರಗಂಡ ಬಿರುದಿನ ಮಗನನ್ನ; ಸುಪುತ್ರ ಸಮಾಧಾನಿಸಿದ: “ಯಾಕೆ ಪಡ್ತೀರಿ ಅನುಮಾನ? ನಂಬಿಕೆ […]
