ಸಂತೆ
ಹೊತ್ತಿಗೆ
ಮೂರು
ಮೊಳ
ನೇಯುವ
ಲೇಖಕನ ಕೃತಿ
`ಹೊತ್ತಿಗೆ?’
*****
Related Posts
ಮುಯ್ಯಿ
- ನಿಸಾರ್ ಅಹಮದ್ ಕೆ ಎಸ್
- ನವೆಂಬರ್ 7, 2025
- 0
ಬಾಪೂಜಿಯನ್ನು ಮುಗಿಸಿ ವರ್ಷಗಳು ಗತಿಸಿದ್ದರೂ ಇನ್ನೂ ಮುಗಿದಿಲ್ಲ ಕೇಡು, ಕ್ರೋಧದ ‘ಮೂಡು’; ಬೇಕಾದರೆ ನೀವೇ ಹೋಗಿ ಪ್ರತ್ಯಕ್ಷ ಪರೀಕ್ಷಿಸಿ ಅಂಚೆ ಕಛೇರಿಯಲ್ಲಿ ದಿನವೂ ತೀರಿಸಿಕೊಳ್ಳುವ ಸೇಡು! *****
ದುರವಸ್ಥೆ
- ನಿಸಾರ್ ಅಹಮದ್ ಕೆ ಎಸ್
- ಜೂನ್ 12, 2026
- 0
ಯಾರಿಗಿತ್ತು ಧೈರ್ಯ ಆಗ ಹೇಳಲೆಮ್ಮ ಖಾಜಿಗೆ? ಎಲ್ಲ ಅರಿತ ಧರ್ಮದರ್ಶಿ! ಹೋಗಲುಂಟೆ ಗೋಜಿಗೆ? ಇದ್ದುದೆಲ್ಲವನ್ನು ಚೆಲ್ಲಿ ಹೆಣ್ಣ ಮೈಯ್ಯ ಮೋಜಿಗೆ, ಹಾಗೇ ಕುದುರೆ ಜೂಜಿಗೆ, ಕೊನೆಗೆ ಹಳೆಯ ಮನೆಯು ಕೂಡ ಬಂದಿತೋ ಹರಾಜಿಗೆ ಕಂಡ […]
