ಸಂತೆ
ಹೊತ್ತಿಗೆ
ಮೂರು
ಮೊಳ
ನೇಯುವ
ಲೇಖಕನ ಕೃತಿ
`ಹೊತ್ತಿಗೆ?’
*****
Related Posts
ಮರುಕ
- ನಿಸಾರ್ ಅಹಮದ್ ಕೆ ಎಸ್
- ಏಪ್ರಿಲ್ 17, 2026
- 0
ಗಡಗಡ ನಡುಗಿ ಬತ್ತಲೆ ಮೈಯಲ್ಲಿ ಕೂಲಿ ಹುಡುಗ ಅಂಗಡಿ ಎದುರು ಸತ್ತ; ಎತ್ತಿರಲಿಲ್ಲ ಗಲ್ಲಾ ಪೆಟ್ಟಿಗೆಯಿಂದ ಕತ್ತ. ಒಮ್ಮೆ ಊರಾಚೆ ಹೋದಾಗ ಮಳೆ ಬಂದು ದೂರದ ಬೆಟ್ಟ ಕಂಡು “ನೆಂದ್ಹೊಯ್ತು, ನೆಂದ್ಹೊಯ್ತು” ಅಂತ ಶೆಟ್ಟಿ […]
ವಕ್ರ
- ನಿಸಾರ್ ಅಹಮದ್ ಕೆ ಎಸ್
- ಮೇ 23, 2025
- 0
ಎಲ್ಲರಂತಲ್ಲ ಈ ನಮ್ಮ ದುರ್ಬುದ್ದಿ ಜೀವಿ ಇವನ ರೀತಿ ವೈಶಿಷ್ಟ್ಯಮಯ: ಬಯಸುತ್ತಾನೆ ಈಜಲು ನೀರಿಲ್ಲದ ಬಾವಿ, ಸಂಜೆ ಆಗುಂಬೆಯಲಿ ಸೂರ್ಯೋದಯ. *****
ಸವಾಲು-ಜವಾಬು
- ನಿಸಾರ್ ಅಹಮದ್ ಕೆ ಎಸ್
- ಫೆಬ್ರವರಿ 20, 2026
- 0
“ಹಳೆ ನೆನಹ ಗೀರಿ ಉರಿಯದಿರು ಪೋರಿ, ತೋರಿಸುವ ನಗೆಯ ದಾರಿ” – ಹಿಂದೊಮ್ಮೆ ಕಂಡು ಒಪ್ಪದ ಬಿ.ಇ. ಗಂಡು ಬಂದಿದ್ದ ಮದುವೆ ಕೋರಿ. ಹೇಳಿದಳು ಗೌರಿ: “ಡಿಯರ್, ಐಯಾಮ್ ಸಾರಿ, ಎಷ್ಟು ಕೊಡುತೀರಿ ಡೌರಿ?” […]
