ನಮ್ಮ ನಾಡಿನ
ತ್ರಿಶೂಲ
ಪ್ರಾಯ
ಸಮಸ್ಯೆಯೆಂದರೆ:
ನುಡಿ
ಗಡಿ
ಗುಡಿ.
*****
Related Posts
ಗುಣದ ಗರಿಮೆ
- ನಿಸಾರ್ ಅಹಮದ್ ಕೆ ಎಸ್
- ಜನವರಿ 1, 2007
- 0
ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. *****
ಬುದ್ಧಿ ಮಾತು
- ನಿಸಾರ್ ಅಹಮದ್ ಕೆ ಎಸ್
- ಏಪ್ರಿಲ್ 11, 2025
- 0
“ನಾನು ನನ್ನದು ಅನ್ನುವುದು ಅಹಂಕಾರ” ಅಂದ ಹಿರಿಯರ ವಾಕ್ಯವ ನನ್ನಿ_ ಎನ್ನುತ ನಂಬಿ ಕರೆಯೋಲೆ ಕಳಿಸಿದ: “ನನ್ನ ಹೆಂಡತಿ ಮದುವೆಗೆ ಬನ್ನಿ” *****
ಋತು
- ಜಯಂತ ಕಾಯ್ಕಿಣಿ
- ಅಕ್ಟೋಬರ್ 27, 2023
- 0
ಮುಗಿಲಿಗೆ ಸಾವಿರ ಕಣ್ಣು ನೇಗಿಲಿಗೆ ಮಿಡಿ ಹಣ್ಣು ತಾಜಾ ಬಿಸಿ ಬಿಸಿ ಸುದ್ದಿ ಗದ್ದೆ ತುಂಬ *****
