ನಮ್ಮ ನಾಡಿನ
ತ್ರಿಶೂಲ
ಪ್ರಾಯ
ಸಮಸ್ಯೆಯೆಂದರೆ:
ನುಡಿ
ಗಡಿ
ಗುಡಿ.
*****
Related Posts
ದೃಷ್ಟಿ ನಿವಾರಣೆ
- ನಿಸಾರ್ ಅಹಮದ್ ಕೆ ಎಸ್
- ಸೆಪ್ಟೆಂಬರ್ 4, 2023
- 0
ಹಬ್ಬದ ವೇಳೆ ಅಂಗಡಿಯಲ್ಲಿ ಸರ್ವ ವಿಘ್ನಾಪಹಾರಿ ವಿನಾಯಕರು ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. ಪೀಡಾ ನಿವಾರಣೆಗಾಗಿ ಅವರೆದುರು ಬೆದರು ಬೊಂಬೆ ಇಟ್ಟಿದ್ದರು! *****
ದೂರದಿ೦ದ
- ನಿಸಾರ್ ಅಹಮದ್ ಕೆ ಎಸ್
- ಜನವರಿ 1, 2007
- 0
ಶಿಕಾರಿ ಪುರದ ದಾರಿಯ ಬಿಳಿ ಮನೆಯ ಹೆಂಚಿನ ಮೇಲೆ ರಾಶಿರಾಶಿ ಕೆಂಪು ಮೆಣಸಿನ ಕಾಯಿ ಮೊಲ ಕಚ್ಚಿದ ನಾಯಿ ಬಾಯಿ. *****
ಅನ್ವರ್ಥ
- ನಿಸಾರ್ ಅಹಮದ್ ಕೆ ಎಸ್
- ಫೆಬ್ರವರಿ 7, 2025
- 0
ಸಂತೆ ಹೊತ್ತಿಗೆ ಮೂರು ಮೊಳ ನೇಯುವ ಲೇಖಕನ ಕೃತಿ `ಹೊತ್ತಿಗೆ?’ *****
