ನಮ್ಮ ನಾಡಿನ
ತ್ರಿಶೂಲ
ಪ್ರಾಯ
ಸಮಸ್ಯೆಯೆಂದರೆ:
ನುಡಿ
ಗಡಿ
ಗುಡಿ.
*****
Related Posts
ಅಪಾಯ
- ನಿಸಾರ್ ಅಹಮದ್ ಕೆ ಎಸ್
- ಆಗಷ್ಟ್ 21, 2023
- 0
ಮೂಲ ಭೂತ ವಾದಿಗಳಿಗಿಂತಲೂ ಮಾಮೂಲುಭೂತ ವಾದಿಗಳು ಸಮಾಜಕ್ಕೆ ನಿತ್ಯ ಗಂಡಾಂತರಕಾರಿಗಳು. *****
ಗಮನಿಸಿ
- ನಿಸಾರ್ ಅಹಮದ್ ಕೆ ಎಸ್
- ಅಕ್ಟೋಬರ್ 16, 2023
- 0
ಬೀದಿಯಲ್ಲಿ ನೀವು ಹೋಗುತ್ತಿರುವಾಗ ಯಾರಾದರೂ ನಮಸ್ಕರಿಸಿದರೆ ಪಕ್ಕದಲ್ಲಿ ದೇವಸ್ಥಾನ ಇದೆಯೇ ನೋಡಿ. *****
