ಈ ಚೆಪ್ಪೆ
ನೆಲದಾಳದಿಂದ
ಬಳಕ್ಕನೆ ಪುಟಿದ
ದಳ ದಳ ಬಣ್ಣ
ಹೊರತಾಗದ
ಸುಖದಚ್ಚರಿ
*****
Related Posts
ಭೇದ
- ನಿಸಾರ್ ಅಹಮದ್ ಕೆ ಎಸ್
- ಮೇ 15, 2023
- 0
ಮೀನಿನ ಬಲೆಯಲ್ಲೂ ಕಲೆಗಾರಿಕೆ ಮನಗಾಣಬಲ್ಲಾತ ರಸಿಕ; ಜೇನುಗೂಡಿನ ಕಲೆಯಲ್ಲೂ ರಂಧ್ರಗಳನ್ನೇ ಕಾಣುವಾತ ಸಿನಿಕ. *****
ಹಿತವಾದ
- ನಿಸಾರ್ ಅಹಮದ್ ಕೆ ಎಸ್
- ಜನವರಿ 26, 2024
- 0
`ಗುರುವೇ, ಜೀವನದಲ್ಲಿ ನಾನು ಹಿಡಿಯಬೇಕಾದದ್ದು ಯಾವ ದಾರಿ?’ ‘ಜವಾಬು ದಾರಿ’ *****
ಕನ್ನಡ ಮಾಧ್ಯಮ
- ನಿಸಾರ್ ಅಹಮದ್ ಕೆ ಎಸ್
- ಮೇ 2, 2025
- 0
ಸ್ವಂತ ಮನೆಯಲಿ ಸ್ಟೇಯಿನ್ಲೆಸ್ ಸ್ಟೀಲಿನ ಪಾತ್ರೆಯ ಬಳಸುತ ಮನಸಾರ, ಪರರಿಗೆ ಮಡಕೆಯ ಮಹಿಮೆಯ ದಿನವೂ ಬೋಧಿಸುತಿರುವನು ಕುಂಬಾರ. *****
