ಈ ಚೆಪ್ಪೆ
ನೆಲದಾಳದಿಂದ
ಬಳಕ್ಕನೆ ಪುಟಿದ
ದಳ ದಳ ಬಣ್ಣ
ಹೊರತಾಗದ
ಸುಖದಚ್ಚರಿ
*****
Related Posts
ಕನ್ನಡ ಮಾಧ್ಯಮ
- ನಿಸಾರ್ ಅಹಮದ್ ಕೆ ಎಸ್
- ಮೇ 2, 2025
- 0
ಸ್ವಂತ ಮನೆಯಲಿ ಸ್ಟೇಯಿನ್ಲೆಸ್ ಸ್ಟೀಲಿನ ಪಾತ್ರೆಯ ಬಳಸುತ ಮನಸಾರ, ಪರರಿಗೆ ಮಡಕೆಯ ಮಹಿಮೆಯ ದಿನವೂ ಬೋಧಿಸುತಿರುವನು ಕುಂಬಾರ. *****
ಭೇದ
- ನಿಸಾರ್ ಅಹಮದ್ ಕೆ ಎಸ್
- ಮೇ 15, 2023
- 0
ಮೀನಿನ ಬಲೆಯಲ್ಲೂ ಕಲೆಗಾರಿಕೆ ಮನಗಾಣಬಲ್ಲಾತ ರಸಿಕ; ಜೇನುಗೂಡಿನ ಕಲೆಯಲ್ಲೂ ರಂಧ್ರಗಳನ್ನೇ ಕಾಣುವಾತ ಸಿನಿಕ. *****
ಮರೆತಿದೆ
- ನಿಸಾರ್ ಅಹಮದ್ ಕೆ ಎಸ್
- ಮೇ 10, 2024
- 0
History His story ಮಾತ್ರವಲ್ಲ Her story ಕೂಡ ಎಂಬುದನ್ನು ಮರೆತಿದೆ ಲೋಕೇತಿಹಾಸ. *****
