ಈ ಚೆಪ್ಪೆ
ನೆಲದಾಳದಿಂದ
ಬಳಕ್ಕನೆ ಪುಟಿದ
ದಳ ದಳ ಬಣ್ಣ
ಹೊರತಾಗದ
ಸುಖದಚ್ಚರಿ
*****
Related Posts
ನಡತೆ
- ನಿಸಾರ್ ಅಹಮದ್ ಕೆ ಎಸ್
- ಫೆಬ್ರವರಿ 16, 2024
- 0
ಹಿರಿಯರ ಹಿರಿತನ ಅರಿವಾಗುವುದು ಹಿರಿಯರಾಗಿ ನಡೆದುಕೊಳ್ಳುವುದರಲ್ಲಿ ಮಾತ್ರವಲ್ಲ ಹೆರರನ್ನೂ ಹಿರಿಯರಾಗಿ ನಡೆಸಿಕೊಳ್ಳುವುದರಲ್ಲಿ. *****
ಸವಾಲು-ಜವಾಬು
- ನಿಸಾರ್ ಅಹಮದ್ ಕೆ ಎಸ್
- ಫೆಬ್ರವರಿ 20, 2026
- 0
“ಹಳೆ ನೆನಹ ಗೀರಿ ಉರಿಯದಿರು ಪೋರಿ, ತೋರಿಸುವ ನಗೆಯ ದಾರಿ” – ಹಿಂದೊಮ್ಮೆ ಕಂಡು ಒಪ್ಪದ ಬಿ.ಇ. ಗಂಡು ಬಂದಿದ್ದ ಮದುವೆ ಕೋರಿ. ಹೇಳಿದಳು ಗೌರಿ: “ಡಿಯರ್, ಐಯಾಮ್ ಸಾರಿ, ಎಷ್ಟು ಕೊಡುತೀರಿ ಡೌರಿ?” […]
ಅಪಮೌಲ್ಯೀಕರಣ
- ನಿಸಾರ್ ಅಹಮದ್ ಕೆ ಎಸ್
- ಡಿಸೆಂಬರ್ 25, 2023
- 0
ಜಗಜ್ಯೋತಿ ಎನ್ನಿಸಿದ ಮಹಾ ಜಾತ್ಯತೀತ ಚೇತನವನ್ನು ಅನುಯಾಯಿಗಳು ‘ಜಗಜ್ಜಾತಿ’ ಮಾಡಿರುವುದಕ್ಕೆ ನೊಂದು ಬಸವ ಳಿದುಹೋದ; ತನ್ನ ದಿವ್ಯ ಸಂದೇಶಗಳ ಪಾಲಿಗೆ ಬಸವ ಅಳಿದು ಹೋದ. *****
