ಸೂರ್ಯ ಬಲ್ಬಿನ ಯುಗದಲ್ಲೂ
ದೀಪಾವಳಿಗೊಮ್ಮೆ ಮಣ್ಣಿನ ಹಣತೆ
ಮನೆಸುತ್ತ;
ಬಣ್ಣ ಬಣ್ಣದ ಮೋಂಬತ್ತಿ ಸಾಲು
ಹಬ್ಬ ಹಳೆಯದಾದರೂ ಬೆಳಕು ಮಾತ್ರ
ವಸಾಹತುಶಾಹಿಗೆ ಬದ್ಧ.
*****
Related Posts
ಅಹಮದಿಗೆ
- ಮಮತ ಜಿ ಸಾಗರ
- ಅಕ್ಟೋಬರ್ 18, 2005
- 0
ತಿಳಿ ಹಳದಿ ಆಕಾಶದ ಮೈಯೆಲ್ಲ ಗಾಯ. ಅಲ್ಲಲ್ಲಿ ಹೆಪ್ಪುಗಟ್ಟಿದ ನೀಲಿ ನಿಟ್ಟುಸಿರು ಬಿಟ್ಟಹಾಗೆ ಮುಸುಮುಸು ಅಳುವ ಗಾಳಿ. ಬಾಗಿಲಿಂದಾಚೆ ಅವನು ಹೋಗುತ್ತಾನೆ. ಮತ್ತದೇರೀತಿ; ಕತ್ತಲಾಗುತ್ತದೆ. ಎಂದಿನಂತೆ ಅಂದೂ, ಕೈತೋಟದ ಹೂಗಳರಳಿ, ಏನೋ ಹೊಸದು ಆಗೇಬಿಡುವುದೋ […]
ತಿರುಕನಾಗಿ
- ಅನಂತಮೂರ್ತಿ ಯು ಆರ್
- ಮೇ 2, 2002
- 0
ತಿರುಕನಾಗಿ ತಿರುಕನಾಗಿಅಥವಾ ಮಾತು ಮಾತು ಮಾತುಗಳಶಬ್ದ ಗುಮ್ಮಟವಾದ ಈ ಪ್ರಪಂಚಕವಿಗೆ ತಿಪ್ಪೆಗುಂಡಿಯಂತೆ ಎನ್ನುವುದಾದರೆ ತಲೆಕೆದರಿದ ತಿರುಕಿಯಂತೆ ಕವಿಈ ತಿಪ್ಪೆಯಲ್ಲಿ ಮರೆತು ಬಿಸಾಕಿದಹರಳು, ಗುಲಗಂಜಿ, ಹೇರ್ಪಿನ್ನು, ಬ್ಲೇಡುಸರದ ಹುಕ್ಕು, ಅದೃಷ್ಟವಿದ್ದರೆ ನಿರೀಕ್ಷಿಸದೇ ಇದ್ದಮಗುವಿನ ಬೆಳ್ಳಿ ಒಳಲೆ […]
ನಡೆದದ್ದು
- ಮಮತ ಜಿ ಸಾಗರ
- ಮಾರ್ಚ್ 24, 2023
- 0
ಹಾಗೇ ಕಾಲು….. ಹೆಜ್ಜೆ ಮುಂದೊಂದು ಹೆಜ್ಜೆ ದೂರ…. ದೂರದ ತನಕ ತನ್ನ ಪಾಡಿಗೆ ತಾನು, ಅಕ್ಕ ಪಕ್ಕದ ಗಿಡಮರಗಳೆಲ್ಲಾ ಮುಂದು ಮುಂದಕ್ಕೆ ಸಾಗಿದಹಾಗೆ, ನಡೆದಷ್ಟೂ ಸುಮ್ಮನೆ ನಡೆಸುತ್ತದೆ ದಿಕ್ಕಿಲ್ಲದ ಮನಸ್ಸು. ಹಾದಿಯಂಚಿಗೆ ಗುಡ್ಡಗಾಡು ಸರಿದು […]
