ಶಿಲ್ಪಿಯೋಗಿಯ ಕೈಗೆ
ಸಿಕ್ಕಿದ ಒರಟು ಕಲ್ಲು
ಕೇವಲ ಕಲೆಯಲ್ಲ,
ಅತ್ಯದ್ಭುತ ಮಿರಾಕಲ್ಲು.
*****
Related Posts
ಜಾತ್ರೆ
- ಜಯಂತ ಕಾಯ್ಕಿಣಿ
- ನವೆಂಬರ್ 10, 2023
- 0
ನೀ ಜಾತ್ರೆಯ ನೂಹ್ಯದನಂತದಲ್ಲಿ ಕದ್ದು ತೊಟ್ಟಿಕ್ಕಿದರೆ ನಾ ಬರೇ ಕರೆ ಗುಂಪೇ ಬೇರೆ *****
ವೈಖರಿ
- ನಿಸಾರ್ ಅಹಮದ್ ಕೆ ಎಸ್
- ಸೆಪ್ಟೆಂಬರ್ 26, 2025
- 0
ಮಣ್ಣಿನ ಮಗನ ಆಡಳಿತ ಬಲು ಭರ್ಜರಿ, ನಾಡಿನ ಇತಿಹಾಸದಲ್ಲೆ ಗೋಲ್ಡನ್ ಛಾಪ್ಟರ್; ಚಿರ ವಿನೂತನ ರೈತರ ಉದ್ಧಾರದ ವೈಖರಿ; ಪ್ರತಿ ನಿತ್ಯ ಏರಿ ಕಾಂಟೆಸ, ವಿಮಾನ, ಹೆಲಿಕಾಪ್ಟರ್. *****
ನಡತೆ
- ನಿಸಾರ್ ಅಹಮದ್ ಕೆ ಎಸ್
- ಫೆಬ್ರವರಿ 16, 2024
- 0
ಹಿರಿಯರ ಹಿರಿತನ ಅರಿವಾಗುವುದು ಹಿರಿಯರಾಗಿ ನಡೆದುಕೊಳ್ಳುವುದರಲ್ಲಿ ಮಾತ್ರವಲ್ಲ ಹೆರರನ್ನೂ ಹಿರಿಯರಾಗಿ ನಡೆಸಿಕೊಳ್ಳುವುದರಲ್ಲಿ. *****
