ನೀ
ಜಾತ್ರೆಯ
ನೂಹ್ಯದನಂತದಲ್ಲಿ
ಕದ್ದು ತೊಟ್ಟಿಕ್ಕಿದರೆ
ನಾ
ಬರೇ ಕರೆ
ಗುಂಪೇ ಬೇರೆ
*****
Related Posts
ಬುದ್ಧಿ ಮಾತು
- ನಿಸಾರ್ ಅಹಮದ್ ಕೆ ಎಸ್
- ಏಪ್ರಿಲ್ 11, 2025
- 0
“ನಾನು ನನ್ನದು ಅನ್ನುವುದು ಅಹಂಕಾರ” ಅಂದ ಹಿರಿಯರ ವಾಕ್ಯವ ನನ್ನಿ_ ಎನ್ನುತ ನಂಬಿ ಕರೆಯೋಲೆ ಕಳಿಸಿದ: “ನನ್ನ ಹೆಂಡತಿ ಮದುವೆಗೆ ಬನ್ನಿ” *****
ಬೆದರುಬೊಂಬೆ
- ನಿಸಾರ್ ಅಹಮದ್ ಕೆ ಎಸ್
- ಮಾರ್ಚ್ 29, 2024
- 0
ಪುಸ್ತಕಕ್ಕೆ ಮುನ್ನುಡಿ ಹೊಸ ಮನೆಗೆ ಬೆರ್ಚಪ್ಪನಂತೆ: ವಿಮರ್ಶಕರ ದುರ್ವಾಕ್ಯಗಳ ಪಿಶಾಚ ಪೀಡೆಯ ಪರಿಹಾರಕ್ಕೆ ಅದೊಂದು ಪೂರ್ವಭಾವೀ ರಕ್ಷಾ ತಾಯಿತಿಯ ಪ್ರಯತ್ನ. *****
