ವಚನಕಾರರು
ವಚನಶೂರರಲ್ಲ.
ಬರೆದಂತೆ ಬದುಕಿದವರು
ಬದುಕಿದಂತೆ ಬರೆದವರು.
*****
Related Posts
ಆ ಮರ-ಈ ಮರ
- ನಿಸಾರ್ ಅಹಮದ್ ಕೆ ಎಸ್
- ಜನವರಿ 1, 2007
- 0
ನಮ್ಮ ತೆಂಗಿನ ಮರ ಒಳಿತಿನ ತಾಯಿ ಮೇಲ್ನೋಟಕ್ಕೆ ಬಹಳ ಸಾದಾಸೀದಾ – ಆದರದ ಕಲ್ಪ ವೃಕ್ಷ. ಜಪಾನಿಗಳ ಕುಂಡದ ಬೋನ್ಸಾಯಿ ಎರೆಯುತ್ತದೆ ನಿಜ, ಬೆರಗು ವಿನೋದ- ಆದರದು ಅಲ್ಪ ವೃಕ್ಷ. *****
ಮಾರ್ಪಾಟು
- ನಿಸಾರ್ ಅಹಮದ್ ಕೆ ಎಸ್
- ಆಗಷ್ಟ್ 7, 2023
- 0
ಹವಾ ನಿಯಂತ್ರಿತ ಷಹರೆಂದು ಹೆಸರಾದ ಬೆಂಗಳೂರಿನಲ್ಲಿ ಸದ್ಯ ಡಿಸೆಂಬರಿನಲ್ಲೂ ಹವಾ ನಿಯಂತ್ರಿತ ಸೌಲಭ್ಯ ಇರದೆ ಬದುಕುವುದು ದುಸ್ಸಾಧ್ಯ. *****
ಅನ್ವರ್ಥ
- ನಿಸಾರ್ ಅಹಮದ್ ಕೆ ಎಸ್
- ಫೆಬ್ರವರಿ 7, 2025
- 0
ಸಂತೆ ಹೊತ್ತಿಗೆ ಮೂರು ಮೊಳ ನೇಯುವ ಲೇಖಕನ ಕೃತಿ `ಹೊತ್ತಿಗೆ?’ *****
