ವಚನಕಾರರು
ವಚನಶೂರರಲ್ಲ.
ಬರೆದಂತೆ ಬದುಕಿದವರು
ಬದುಕಿದಂತೆ ಬರೆದವರು.
*****
Related Posts
ಮರುಕ
- ನಿಸಾರ್ ಅಹಮದ್ ಕೆ ಎಸ್
- ಏಪ್ರಿಲ್ 17, 2026
- 0
ಗಡಗಡ ನಡುಗಿ ಬತ್ತಲೆ ಮೈಯಲ್ಲಿ ಕೂಲಿ ಹುಡುಗ ಅಂಗಡಿ ಎದುರು ಸತ್ತ; ಎತ್ತಿರಲಿಲ್ಲ ಗಲ್ಲಾ ಪೆಟ್ಟಿಗೆಯಿಂದ ಕತ್ತ. ಒಮ್ಮೆ ಊರಾಚೆ ಹೋದಾಗ ಮಳೆ ಬಂದು ದೂರದ ಬೆಟ್ಟ ಕಂಡು “ನೆಂದ್ಹೊಯ್ತು, ನೆಂದ್ಹೊಯ್ತು” ಅಂತ ಶೆಟ್ಟಿ […]
ಸಹವಾಸ ಮಹಿಮೆ
- ನಿಸಾರ್ ಅಹಮದ್ ಕೆ ಎಸ್
- ಮೇ 1, 2023
- 0
ಸಜ್ಜನನಿದ್ದರೆ ಖೂಳರ ಕೆಳೆಯಲಿ ಅವನುದ್ಧಾರವದೆಲ್ಲಿ? ಚಂದನ ಸೇರಿರೆ ಸೌದೆಯ ಹೊರೆಯಲಿ ಒಲೆಗದು ಉರಿಯುವ ಕೊಳ್ಳಿ. ಭವಿಗಳ ಮೇಲಿರೆ ಅನುಭಾವಿಯ ಕೃಪೆ ಕಳ್ಳಿಯೂ ಮಲ್ಲಿಗೆ ಬಳ್ಳಿ. ಚಂದ್ರನ ಕಿರಣದ ನೆರವೊಂದಿದ್ದರೆ ಕೊಚ್ಚೆಯ ಜಲವೂ ಬೆಳ್ಳಿ. *****
ಹಿತವಾದ
- ನಿಸಾರ್ ಅಹಮದ್ ಕೆ ಎಸ್
- ಜನವರಿ 26, 2024
- 0
`ಗುರುವೇ, ಜೀವನದಲ್ಲಿ ನಾನು ಹಿಡಿಯಬೇಕಾದದ್ದು ಯಾವ ದಾರಿ?’ ‘ಜವಾಬು ದಾರಿ’ *****
