ಕೇರಳದ ರಾಜಕೀಯ Posted on ಫೆಬ್ರವರಿ 1, 2002ಜೂನ್ 8, 2022 by ಅನಂತಮೂರ್ತಿ ಯು ಆರ್ ಪಡೆದು ಕೆಟ್ಟಾರು ಕಮ್ಯುನಿಸ್ಟರುಕೆಟ್ಟು ಪಡೆದರು ಕಾಂಗಿ ಕಾಂಗರುಕೇಡದೆ ಉಳಿದವರಾರು ಎಂದರೆಬಿಸಿಲು ಕಾಯುವ ಬೆಪ್ಪರು. ೨೬-೧೨-೯೧
ಕವನ ಬೇಟೆ ವಿಕ್ರಮ್ ಹತ್ವಾರ್ ಜೂನ್ 4, 2006 0 ಅತ್ತಿಂದಿತ್ತ ಇತ್ತಿಂದತ್ತ ಎತ್ತೆತ್ತಿ ಒಗೆಯುತ್ತಿದೆ ಅವ್ಯಕ್ತ ಹಸ್ತ ವಿತ್ತ-ಖ್ಯಾತಿಗಳ ನಿಮಿತ್ತವಿರದು ನಿಕ್ಷಿಪ್ತ ನಿಯಮಕ್ಕೆ ಚಿತ್ತ ನಿರ್ಲಿಪ್ತ ನೆಲಕಿನ್ನೂ ಅಂಟಿಲ್ಲ, ನೀರಿನ ಸೆಳೆತ ಮಿಡಿತ ಮಾಗುವ ಮೊದಲೇ ಮತ್ತೊಂದರ ಮೊರೆತ ಕೈಮೀರಿದಾಟಕ್ಕೆ, ಹುಚ್ಚೆದ್ದ ಓಟಕ್ಕೆ ಏನು […]
ಕವನ ಮಾತು ಚನ್ನವೀರ ಕಣವಿ ಫೆಬ್ರವರಿ 21, 2024 0 ಮುಂಜಾವದಲಿ ಹಸಿರು ಹುಲ್ಲ ಮಕಮಲ್ಲಿನಲಿ ಪಾರಿಜಾತವು ಹೂವ ಸುರಿಸಿದಂತೆ, ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ ಸೃಷ್ಟಿ ಸಂಪೂರ್ಣತೆಯ ಬಿಂಬಿಪಂತೆ, ಮಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ ಹೆಣ್ಣ ಕಣ್ಣಂಚಿನಲಿ ತುಳುಕುವಂತೆ, ಸುಳಿಗಾಳಿಯೊಂದಿನಿತು ಸೂಸಿ ಬಂದರು ಸಾಕು […]
ಕವನ ಲಾಗ ಚನ್ನವೀರ ಕಣವಿ ಜುಲೈ 16, 2025 0 ಲಾಗ ಹೊಡಿಯಲೊ ಮಂಗ, ಲಾಗ ಹೊಡಿಯಲೊ ಮಂಗ ಬಗ್ಗಿ ದಣಿಯರ ಮುಂದೆ ಲಾಗ ಹೊಡಿಯೊ; ಹಾಕು ಅಂತರ್ಲಾಗ, ಹಾಕು ಜಂತರ್ಲಾಗ- ನೆರೆದ ಮಹನೀಯರಿಗೆ ಶರಣು ಹೊಡಿಯೋ! ಇಸ್ತ್ರಿ ಮಾಡಿದ ಪ್ಯಾಂಟು, ಕ್ರಾಪು ತಲೆ, ಬುಶ್ […]