ಕೇರಳದ ರಾಜಕೀಯ Posted on ಫೆಬ್ರವರಿ 1, 2002ಜೂನ್ 8, 2022 by ಅನಂತಮೂರ್ತಿ ಯು ಆರ್ ಪಡೆದು ಕೆಟ್ಟಾರು ಕಮ್ಯುನಿಸ್ಟರುಕೆಟ್ಟು ಪಡೆದರು ಕಾಂಗಿ ಕಾಂಗರುಕೇಡದೆ ಉಳಿದವರಾರು ಎಂದರೆಬಿಸಿಲು ಕಾಯುವ ಬೆಪ್ಪರು. ೨೬-೧೨-೯೧
ಕವನ ಏನೋ ಸಾವೆನ್ನುವ ಅನಂತಮೂರ್ತಿ ಯು ಆರ್ ಏಪ್ರಿಲ್ 24, 2023 0 ಏನೋ ಸಾವೆನ್ನುವ ‘ಅದು’ ನಿರೀಕ್ಷಿಸುತ್ತಾ ಇರೋದು ಎಲ್ಲೋ, ಮುಂದೆಂದೋ ಈಗಂತೂ ಅಲ್ಲ. ಎನ್ನಿಸುವಂತೆ ಆಪ್ತರ ಲೋಕಾಭಿರಾಮದ ಮಾತು, ನೋವಾಗದಂತೆ ಸೂಜಿಯಲ್ಲಿ ರಕ್ತ ಸೆಳೆಯುವ ನರ್ಸಿನ ಮುಗುಳ್ನಗೆ ಹಾಸಿಗೆ ಪಕ್ಕದಲ್ಲೊಂದು ಇನ್ನಷ್ಟು ಅರಳುವ ಭರವಸೆಯ ಗುಲಾಬಿ […]
ಕವನ ಬಗಾರ ಬೈಂಗನ್ ಮತ್ತು ಬೆಳದಿಂಗಳೂಟ ಮಮತ ಜಿ ಸಾಗರ ಮೇ 19, 2023 0 ಒಂದು ಕೆಜಿ ಹೊಳೆವ ಗುಂಡು ಬದನೇಕಾಯಿ ತೊಳೆದು ಅಂದವಾಗಿ ಕತ್ತರಿಸಬೇಕು, ತಲೆಕೆಳಗು ತೊಟ್ಟು ಹಿಡಿದರೆ ಕಮಲದ ಹೂ ಅರಳಿದಂತಿರಬೇಕು ಉಪ್ಪು + ಹುಳಿ+ ಖಾರ….. ನಾಲಿಗೆ ರುಚಿಗೆ ತಕ್ಕಂತೆ. ಹುರಿದು ಕಡಲೇಕಾಯಿ, ಮೇಲೊಂದಷ್ಟು ಎಳ್ಳಿನ […]
ಕವನ ‘ಶ್ರೀ’ಯವರನ್ನು ನೆನೆದು ಚನ್ನವೀರ ಕಣವಿ ಆಗಷ್ಟ್ 7, 2024 0 ಕಂನಾಡ ಬಾನಿನಲಿ ಶ್ರೀಕಾರ ಬರೆದಂತೆ ‘ಶ್ರೀ’ ಬೆಳ್ಳಿ ಚಿಕ್ಕೆ ಲಕಲಕಿಸಿ ಬೆಳ್ಳಂಗೆಡೆಯೆ ನಾಡ ನಾಡಿಗಳಲ್ಲಿ ಚೈತನ್ಯ ಸೆಲೆಯೊಡೆಯೆ ಬಾವುಟವನೆತ್ತಿ ದಿಗ್ವಿಜಯಮಂ ಪಡೆದಂತೆ ದಂಡಯಾತ್ರೆಯ ಗೈದ ವಾಗ್ಮಿಭವದುನ್ನತಿಯು! ತುಂಬು-ವಿದ್ಯೆಯ ತುಂಬುಗಾಂಭೀರ್ಯದಲಿ ಮೆರೆದು ಕನ್ನಡದ ಸಾರ ಸರ್ವಸ್ವ […]