ಕೇರಳದ ರಾಜಕೀಯ Posted on ಫೆಬ್ರವರಿ 1, 2002ಜೂನ್ 8, 2022 by ಅನಂತಮೂರ್ತಿ ಯು ಆರ್ ಪಡೆದು ಕೆಟ್ಟಾರು ಕಮ್ಯುನಿಸ್ಟರುಕೆಟ್ಟು ಪಡೆದರು ಕಾಂಗಿ ಕಾಂಗರುಕೇಡದೆ ಉಳಿದವರಾರು ಎಂದರೆಬಿಸಿಲು ಕಾಯುವ ಬೆಪ್ಪರು. ೨೬-೧೨-೯೧
ಕವನ ಹಂಸ-ಕ್ಷೀರ ಚನ್ನವೀರ ಕಣವಿ ಮಾರ್ಚ್ 25, 2026 0 ಬೆಳ್ಳಗಿದ್ದದ್ದೆಲ್ಲ ಹಾಲೆಂದು ಕುಡಿದೆವೋ- ಹೊಟ್ಟೆ ತೊಳಸುತ್ತಿಹುದು. ಮುಟ್ಟಿದರೆ ಮಾಸುತಿಹ ಬೆಳ್ಳಕ್ಕಿಯೆಂದು ಬಕದ ಬಾಯಲಿ ಬಿದ್ದವೊ- ಸುಖವಾಯ್ತು, ಬಂದು ಕೂಡಿದವಲ್ಲ ಅಷ್ಟಗ್ರಹ. ಮಂದಗಿನ ಹಾಲು ಕರೆಯುವದನ್ನೆ ತೊರೆದವೋ ನಮ್ಮ ಹೆಮ್ಮೆಯ ಎಮ್ಮೆ? ಅವಕೆ ಎರಡೇ ಕೋಡು! […]
ಕವನ ಒಳದನಿ ಚನ್ನವೀರ ಕಣವಿ ಮಾರ್ಚ್ 15, 2023 0 ನನ್ನೆದೆಯ ಗೂಡಿನೊಳಗಾವುದೋ ಹಕ್ಕಿಯುಲಿ ಚಿಲಿಪಿಲಿಸುತಿಹುದಾವ ನಿಮಿಷದಲ್ಲು; ಜಗದ ಮೊರೆ-ಕರೆಗಳಿಗೆ ಚೆಲುವು ಚಿನ್ನಾಟಕ್ಕೆ ದನಿಗೂಡಿ ಹಾಡುತಿದೆ ಕನಸಿನಲ್ಲು! ಹಾಡ ಸವಿಸೊಲ್ಲಿನಲೆ ತೋಡುತಿದ ಮತ್ತೊಂದು ನೋವು ನರಳಾಟಗಳ ವಿಷಮ ಬಿಂದು; ಮಣ್ಣ ಕಣಕಣದಲ್ಲಿ ಮರದ ಹನಿಹನಿಯಲ್ಲಿ ಹುಡುಕುತಿಹುದಾವುದನೊ […]
ಕವನ ಚಿಗುರಿತು ಈ ಹುಲುಗಲ ಚನ್ನವೀರ ಕಣವಿ ಆಗಷ್ಟ್ 27, 2025 0 ಚಿಗುರಿತು ಈ ಹುಲುಗಲ- ಶಿವ-ಪಾರ್ವತಿ ಅಪ್ಪಿದಂತೆ, ಹೊಸ ಸೃಷ್ಟಿಗೆ ಒಪ್ಪಿದಂತೆ, ಚಿಗುರಿತು ಈ ಹುಲುಗಲ! ಯಾ ವಿಮಾನದಿಂದ ಬಂದು ಇಳಿದನೇನೊ ಚೈತ್ರ ಬೇರಿನಿಂದ ತುದಿಯವರೆಗು ಮೂಕ ತಂತಿ ಮಿಡಿತ. ಒಂದು ಇರುಳು, ಒಂದು ಬೆಳಗು, […]