ಬಿಸಿಲಿಗೆ
ಕರಗಿದ
ಡಾಂಬರಿನಲ್ಲಿ ಮಣ್ಣು
ಹೂತುಕೊಳ್ಳುತ್ತದೆ
ರೋಡು ಕಾಯುತ್ತದೆ
*****
Related Posts
ಕೊನೆಯ ಬಯಕೆ
- ನಿಸಾರ್ ಅಹಮದ್ ಕೆ ಎಸ್
- ಮಾರ್ಚ್ 20, 2026
- 0
“ಏ! ಮುದಿ ಮುಲ್ಲಾ, ಕೇಳಿಕೋ ಏನುಬೇಕೋ ಎಲ್ಲ, ಸಂಜೆಗೆ ಏರಬೇಕಿದೆ ಗಲ್ಲು!” “ಪೀಪಾಯಿಯಷ್ಟು ಕಳ್ಳು ಒಬ್ಬ ಹೆಣ್ಣು : ನೋಡೋಕೆ ಬ್ಯೂಟಿಫುಲ್ಲು, ಹಾಗೇ ಕಡಿಯೋಕೆ ಕೊನೇ ಸಲ ಮೂಳೆ ಕಟ್ಟಿಸಿಕೊಡು ಮುವತ್ತೆರಡು ಹಲ್ಲು!” *****
ಪರಿವರ್ತಿತ
- ನಿಸಾರ್ ಅಹಮದ್ ಕೆ ಎಸ್
- ಜುಲೈ 10, 2026
- 0
ಬಿಟ್ಟಿದ್ದ ಭರ್ಜರಿ ಮೀಸೆ ಮುಚ್ಚಿಹೋಗೋ ಹಾಗೆ ಮುಖ_ ಎಲ್ಲಾ ಅನ್ನೋರು “ಉಗ್ರಪ್ಪ, ಉಗ್ರಪ್ಪ”; ಈಗ ಬೇರೇನೇ ವರಸೆ: ಬೆಳೆಸಿದ್ದಾನೆ ನಖ. ಜನ ಕರೀತಾರೆ “ಉಗುರಪ್ಪ, ಉಗುರಪ್ಪ”. *****
