ಕವಿತೆ! ಸುಲಲಿತ ಭಾವಸಂಪ್ರೀತೆ, ನನ್ನೆದೆಯಸುಪ್ತಸುಖದುಃಖ ವೀಣಾಕ್ವಣಿತ ಸಂಗೀತೆಚೈತ್ರಮುಖಿ ಕಣ್ಣನರಳಿಸು ವಿಮಲವಿಖ್ಯಾತೆ!ಏನಿದ್ದರೇನು ವಿಶ್ವಂಭರಿತೆ ನಿನ್ನುದಯಚಿರನೂತನೋತ್ಸಾಹ ಚೇತನಂ ಪಡೆವನಕಕವಿಮನವು ಬರಿಯುದಾಸೀನ ರಸಹೀನತೆಯದೀನತೆಯ ತವರು; ಅದೂ ವಿಶ್ವಮೋಹಿನಿ ಉಷೆಯಚುಂಬನುತ್ಕರ್ಷತೆಗೆ ಭೂಮಿಗಿಳಿದಿದೆ ನಾಕ!ಅವುದೋ ಮೂಲೆಯಲಿ ಕುಳಿತು ಭೂರಂಗದಲಿನಡೆವ ಅಕಟೋವಿಕಟ ನಾಟಕದ […]
ಲೇಖಕ: ಚನ್ನವೀರ ಕಣವಿ
ಮುದ್ದಣ-ಮನೋರಮೆ
ಮುದ್ದಣ ಮನೋರಮೆಯರಿನಿವಾತನಾಲಿಸಲು ಕನ್ನಡದ ಬೆಳ್ನುಡಿಯ ಹೊಂಬೆಳಗಿನುನ್ನತಿಯ ಕಾಣಲೆಂದಾಸೆಯಿರೆ ಜೇನುಂಡ ಆರಡಿಯ ಝೇಂಕೃತಿಗೆ ಕಿವಿದೆರೆದು ಕೇಳು ಎದೆತಣಿಯುವೊಲು. ತನಿವಣ್ಣ ತಿನಲಿತ್ತು ಕೆನೆವಾಲನೀಯುವರು. ಏನು ಜೊತೆ! ಎಂಥ ಕಥೆ! ನಾಲ್ಮೊಗನ ಅಗ್ಗಿಟ್ಟಿ- ಯೊಗೆದ ಮುತ್ತಿನ ಚೆಂಡು! ಮಾತೊಂದು […]
ಆನಿ ಬಂತವ್ವಾಽಽನಿ
ಆನಿ ಬಂತವ್ವ ಆಽನಿ ಇದು ಎಲ್ಲಿತ್ತವ್ವ ಮರಿಯಾನಿ|| ಕಳ್ಳಿ ಸಾಲಾಗ ಮುಳ್ಳ ಬೇಲ್ಯಾಗ ಓಡಿಯಾಡತಿತ್ತಾಽನಿ, ಕಾಲ ಮ್ಯಾಲ ಅಂಗಾತ ಮಲಗಿ ತೂರನ್ನತೈತಿ ಈ ಆಽನಿ! ಎಂಥ ಚಿಟ್ಟಾನಿ ನನ್ನ ಕಟ್ಟಾಣಿ ಇದಕ ಯಾರಿಲ್ಲ ಹವಽಣಿ […]
ತುಂಬುದಿಂಗಳು
ಮೊನ್ನೆ ದೀಪಾವಳಿಗೆ ಒಂದು ತಿಂಗಳು ದಣೇ ತುಂಬಿಹುದು; ಆಗಲೇ ಸುಳುವು ಹಿಡಿಯುವ ಮೋಡಿ! ತೆರೆದು ಬಟ್ಟಲಗಣ್ಣ ಬಿಟ್ಟೂ ಬಿಡದೆ ನೋಡಿ ಮಿಟ್ಟು ಮಿಸುಕದೆ ಇರುವ (ನಾನು ಅಪರಿಚಿತನೇ?) ಎತ್ತಿಕೊಂಡರೆ ತುಸುವ ಅತ್ತಂತೆ ಮಾಡಿ, ಮರು- […]
